
ರಾಯರಿದ್ದಾರೆಸಂಸ್ಕೃತಿ ಆಚಾರ ವಿಚಾರ ಆದರಿತ ಸಂಸ್ತೆ

ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್
ಗುರು ರಾಯರ ಭಕ್ತರ ಅನುಕೂಲಕ್ಕಾಗಿ ಮತ್ತು ಅನ್ನದಾನ, ಪ್ರಸಾದ ವಿತರಣೆ, ಉಪನಯನಾದಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಹಾಗೂ ಪಿತೃಗಳ ಸಂಬಂಧಿಕರಿಗೆ ಶ್ರಾದ್ಧ ತರ್ಪಣಾದಿಗಳನ್ನು ನೆರವೇರಿಸಲು ಅನುಕೂಲವಾಗುವಂತೆ "ಧರ್ಮೋ ರಕ್ಷತಿ ರಕ್ಷಿತಃ" ಎಂಬ ನುಡಿಯಂತೆ ರಾಘವೇಂದ್ರ ಮಠವನ್ನು ನಿರ್ಮಿಸಲಾಗಿದೆ.
ಟ್ರಸ್ಟ್ ಸದಸ್ಯರು
ದಿಗ್ಗಾವಿ ರಾಘವೇಂದ್ರ ಆಚಾರ್
+91 9449266115
ಡಿ ಪದ್ಮ
ಸ್ವಾತಿ
ಶಿರೇಕೊಳ ಸುರೇಶ್
ಚಂದ್ರಿಕಾ ಡಿ
ಕೌಶಿಕ್ ಶಿರೇಕೊಳ
ರೋಹಿತಾ ಪ್ರಿಯಾ ಶಿರೇಕೊಳ